ಸಾಲ್ಮನ್ ಮತ್ತು ಪಾರಿವಾಳಗಳು ಎಷ್ಟೇ ದೂರ ಹೋದರೂ ತಮ್ಮ ಹುಟ್ಟೂರಿಗೆ ಹಿಂದಿರುಗುವಂತೆ, ದೇವರು, “ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು” ಎಂದು ಹೇಳಿದರು ಮತ್ತು ಹೊಸ ಒಡಂಬಡಿಕೆಯ ನಿಯಮವನ್ನು ಮನುಕುಲದ ಹೃದಯದಲ್ಲಿ ಇರಿಸಿದರು, ಹಾಗಾಗಿ ಅವರು ನಿತ್ಯ ಪರಲೋಕದ ಮನೆಗೆ ಹಿಂತಿರುಗಬಹುದು.
ಎರಡು ಸಾವಿರ ವರ್ಷಗಳ ಹಿಂದೆ, ಮನುಕುಲಕ್ಕೆ ಪರಲೋಕ ರಾಜ್ಯವನ್ನು ನೀಡಲು ಯೇಸು ಒಳ್ಳೆಯ ಬೀಜಗಳನ್ನು [ಸಬ್ಬತ್ ದಿನ ಮತ್ತು ಪಸ್ಕ ಹಬ್ಬ] ಬಿತ್ತಿದರು.
ಎಷ್ಟಾದರೂ, ಒಳ್ಳೆಯ ಬೀಜಗಳು ನಂತರ ಕಣ್ಮರೆಯಾಯಿತು ಮತ್ತು ಹಣಜಿಗಳಿಂದ ಬದಲಾಯಿಸಲ್ಪಟ್ಟವು, ಅಂದರೆ, ಶತ್ರುವಾದ ಸೈತಾನದಿಂದ ಬಿತ್ತಲ್ಪಟ್ಟ ಮನುಷ್ಯನ ಆಜ್ಞೆಗಳು.
ಇದರ ಹೊರತಾಗಿಯೂ, ದೇವರ ಮಕ್ಕಳು ತಮ್ಮ ಆತ್ಮಗಳ ಮೇಲೆ ಕೆತ್ತಿದ ಹೊಸ ಒಡಂಬಡಿಕೆಯನ್ನು ಎಂದಿಗೂ ಮರೆಯುವುದಿಲ್ಲ ಆದರೆ ತಮ್ಮ ಹೃದಯದಿಂದ ಅದನ್ನು ಗ್ರಹಿಸಿಕೊಳ್ಳುತ್ತಾರೆ ಮತ್ತು ತಮ್ಮ ಆತ್ಮಗಳ ತವರೂರಾದ
ಪರಲೋಕ ರಾಜ್ಯಕ್ಕೆ ಮಾರ್ಗದರ್ಶನ ನೀಡುವ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಬಳಿಗೆ ಬರುತ್ತಾರೆ.
ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು. . . .
ಯೆಹೋವನು ಇಂತೆನ್ನುತ್ತಾನೆ - ಆ ದಿನಗಳು ಬಂದಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವದು - ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು;
ಯೆರೆಮೀಯನು 31:31-33
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ