ಮೋಶೆ ಮತ್ತು ಇಸ್ರಾಯೇಲ್ಯರು ಪಸ್ಕವನ್ನು ಆಚರಿಸಿ ಐಗುಪ್ತದಿಂದ ಹೊರಟ ಸಮಯದಿಂದ
ಕೆಂಪು ಸಮುದ್ರವನ್ನು ದಾಟುವವರೆಗೂ ಅವರು ಅನೇಕ ಕಷ್ಟಗಳನ್ನು ಸಹಿಸಿಕೊಂಡರು.
ಯೇಸು ಪಸ್ಕವನ್ನು ಆಚರಿಸಿದ ಮರುದಿನ ಹುಳಿಯಿಲ್ಲದ ರೊಟ್ಟಿಯ ಹಬ್ಬದಂದು
ಕ್ರಿಸ್ತನು ಕಷ್ಟ ಮತ್ತು ಯಾತನೆಯನ್ನು ಅನುಭವಿಸುವದರ ಮೂಲಕ ಇದು ನೆರವೇರಿತು.
ಹುಳಿಯಿಲ್ಲದ ರೊಟ್ಟಿಯ ಹಬ್ಬವು ಹಳೆಯ ಒಡಂಬಡಿಕೆಯ ಮೋಶೆಯ
ನಿಯಮದ ಸತ್ಯತ್ವವಾದ ಕ್ರಿಸ್ತರ ಯಾತನೆಯನ್ನು ತೋರಿಸುವ ಹಬ್ಬವಾಗಿದೆ.
ಈ ಕಾಲದಲ್ಲಿ, ಉಪವಾಸ ಮಾಡುತ್ತಾ ಹಾಗೂ ನಾವು ಎದುರಿಸುವ ಪ್ರತಿ ಯಾತನೆಗಳನ್ನು
ಜಯಿಸಿ ಪರಿಪೂರ್ಣರಾಗುವ ಮೂಲಕ ಕ್ರಿಸ್ತರ ಯಾತನೆಯಲ್ಲಿ ಭಾಗಿಯಾಗಲು ಹೇಳಿದರು.
ನಾವು ದೇವರ ಮಕ್ಕಳಾಗಿದ್ದೇವೆಂಬದಕ್ಕೆ ಪವಿತ್ರಾತ್ಮನೇ ನಮ್ಮ ಆತ್ಮದೊಂದಿಗೆ ಸಾಕ್ಷಿ ಹೇಳುತ್ತಾನೆ. ಮಕ್ಕಳಾಗಿದ್ದರೆ ಬಾಧ್ಯರಾಗಿದ್ದೇವೆ; ದೇವರಿಗೆ ಬಾಧ್ಯರು, ಕ್ರಿಸ್ತನೊಂದಿಗೆ ಬಾಧ್ಯರು. ಹೇಗಂದರೆ ಕ್ರಿಸ್ತನಿಗೆ ಸಂಭವಿಸಿದ ಬಾಧೆಗಳಲ್ಲಿ ನಾವು ಪಾಲುಗಾರರಾಗುವದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು. ನಮಗೋಸ್ಕರ ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮಪದವಿಯನ್ನು ಆಲೋಚಿಸಿ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಎಣಿಸುತ್ತೇನೆ. ರೋಮಾಪುರದವರಿಗೆ 8:16–18
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ