"ಸತ್ಯವೇದದ ವಾಕ್ಯಗಳಿಗೆ ಏನನ್ನೂ ಸೇರಿಸಬೇಡಿ ಅಥವಾ ತೆಗೆದುಹಾಕಬೇಡಿ" ಎಂದು ದೇವರು ಹೇಳುತ್ತಾರೆ, ಮತ್ತು ಜೀವಜಲವನ್ನು ನೀಡುವ ಆತ್ಮನು ಮತ್ತು ಮದಲಗಿತ್ತಿಯ ಬಳಿಗೆ ಹೋದಾಗ ಜನರು ರಕ್ಷಣೆ ಹೊಂದಬಹುದು ಎಂದು ಸತ್ಯವೇದದಲ್ಲಿ ಬರೆಯಲಾಗಿದೆ.
ಆದ್ದರಿಂದ, ಪವಿತ್ರಾತ್ಮನಾದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ಮದಲಗಿತ್ತಿಯಾದ ತಾಯಿ ದೇವರನ್ನು ನಂಬುವ ದೇವರ ಸಭೆ ದೇವರನ್ನು ಮೆಚ್ಚಿಸುವ ಮತ್ತು ರಕ್ಷಣೆ ಹೊಂದುವ ಸಭೆ ಆಗಿದೆ.
ಅಪೊಸ್ತಲ ಪೌಲನು, ವಾಗ್ದಾನದ ಮಕ್ಕಳು ದೇವರು ಕೃಪೆಯಿಂದ ಆದುಕೊಂಡವರಾಗಿದ್ದಾರೆ ಮತ್ತು ರಕ್ಷಣೆ ಹೊಂದುವವರು ಇಸಾಕನಂತೆ ವಾಗ್ದಾನದ ಮಕ್ಕಳಾಗಿದ್ದಾರೆ ಎಂದು ಸತ್ಯವೇದದಲ್ಲಿ ಬರೆದಿದ್ದಾನೆ. ಇದರರ್ಥ ಪವಿತ್ರಾತ್ಮನ ಕಾಲದಲ್ಲಿ ತಾಯಿ ದೇವರನ್ನು ನಂಬುವವರು ಇಸಾಕನಂತೆ ವಾಗ್ದಾನದ ಮಕ್ಕಳಾಗುತ್ತಾರೆ ಮತ್ತು ದೇವರ ಕೃಪೆಯಿಂದ ಆದುಕೊಂಡ ಜನರಾಗುತ್ತಾರೆ.
ಸಹೋದರರೇ, ನಾವು ಇಸಾಕನಂತೆ ವಾಗ್ದಾನದ ಫಲವಾಗಿ ಹುಟ್ಟಿದ ಮಕ್ಕಳಾಗಿದ್ದೇವೆ.
ಗಲಾತ್ಯದವರಿಗೆ 4:28
ಇದಲ್ಲದೆ ಯೆಶಾಯನು ಇಸ್ರಾಯೇಲ್ ಜನರ ವಿಷಯದಲ್ಲಿ - ಕರ್ತನು ಈ ದೇಶದವರ ವಿಷಯ ಪೂರ್ಣವಾಗಿಯೂ ತೀವ್ರವಾಗಿಯೂ ಲೆಕ್ಕವನ್ನು ತೀರಿಸುವನಾದದರಿಂದ ಇಸ್ರಾಯೇಲ್ಯರ ಸಂಖ್ಯೆಯು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿದ್ದರೂ ಅವರಲ್ಲಿ ಒಂದು ಅಂಶ ಮಾತ್ರ ರಕ್ಷಣೆಹೊಂದುವದೆಂದು ಕೂಗಿ ಹೇಳುತ್ತಾನೆ.
ರೋಮಾಪುರದವರಿಗೆ 9:27
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ